ಗೆ
ಜಯಂತಿ ಕೆ ಆರ್
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಹರಳಘಟ್ಟ ಗ್ರಾಮ ಪಂಚಾಯತ್
ಕಡೂರು ತಾಲೂಕು
ಚಿಕ್ಕಮಗಳೂರು ಜಿಲ್ಲೆ
ವಿಷಯ: ಅವ್ಯಗ್ನನಿಕ ವಾಗಿ ಚರಂಡಿ ತೆಗೆದಿರುವ ಬಗ್ಗೆ
ಈ ಮೂಲಕ ತಿಳಿಸುವುದೆನೆಂದರೆ ಶ್ರೀ ರಾಂಪುರ ಗ್ರಾಮ ದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ನೀರು ರಸ್ತೆ ಮೇಲೆ ನಿಂತು ಅಕ್ಕ ಪಕ್ಕದ ಮನೆ ಗೆ ಮತ್ತು ರಸ್ತೆಯ ಮೇಲೆ ಓಡಾಡುವ ಬೈಕ್ ಮತ್ತು ಕಾರು ಇನ್ನಿತರ ರಿಗೆ ರಸ್ತೆಯ ಮೇಲೆ ನೀರು ಸಂಗ್ರಹಣೆ ಆಗುತಿದ್ದರಿಂದ ರಸ್ತೆ ಮೇಲೆ ಓಡಾಡಲು ಕಷ್ಟ ವಾಗುತ್ತಿತು ಅದ್ದರಿಂದ ಕೆಲವರ ಓತ್ತಯದ ಮೇಲೆ ಸ್ಥಳೀಯ ಚುನಾಯಿತ ಸದರಿ ಸದಸ್ಯರು ನೀರು ನಿಲ್ಲದಂತೆ ಸರಾಗವಾಗಿ ನೀರು ಹೋಗಲು ಜೆ ಸಿ ಬಿ ಯ ಸಹಾಯದಿಂದ ಚರಂಡಿಯನ್ನು ತೆಗೆದು ರಸ್ತೆ ಯ ಮೇಲೆ ನೀರು ನಿಲ್ಲದಂತೆ ಮಾಡಿರುವೂದು ಸ್ವಗತರ್ಹ ಕೆಲಸ ಅದಕ್ಕೆ ಅಭಿನಂದನೆಗಳು ಆದರೆ ಮನೆಯ ಮುಂದೆ ಈ ರೀತಿ ಚರಂಡಿ ಇಂದ ಏನೋದರು ದುರ್ಘಟನೆ ನಡೆದರೆ ಯಾರು ಹೂಣೆ ಮತ್ತು ಮನೆಯ ಮಂದೆ ಸ್ವಂತ ವಾಹನ ನಿಲುಗಡೆಗೆ ಚರಂಡಿ ಯಿಂದ ತೊಂದರೆ ಆಗುತ್ತಿದೆ ಗುಂಡಿ ಅಡ್ಡ ಇರುವುದರಿಂದ ತಾವುಗಳು ತಾತ್ಕಾಲಿಕವಾಗಿ ಪೈಪ್ ಮೂಲಕ ನೀರು ಹೂಗಲು ಅನುವುಮಾಡಿಕೂಡಿ ಮತ್ತು ಈ ಚರಂಡಿ ಇಂದ ಓಡಾಡಲು ನಮಗೆ ತೂಂದರೆ ಆಗುತ್ತಿರುವುದರಿಂದ ನಮ್ಮವಾಹನ ಓಡಾಡಲು ಅನವು ವಾಡಿಕೂಡಬೆಕೆಂದು ತಮ್ಮಲ್ಲಿ ವಿನಂತಿ ಮಾಡಿಕೂಳೋತ್ತೆನೆ .
ಇಂತಿ
ಕೃಷ್ಣ ಮೂರ್ತಿ S/O
ಕರಿಯ ನಾಯ್ಕ
ಶ್ರೀರಾಂಪುರ
ಮನೆ ಸಂಖ್ಯೆ #05
ಖಾತೆ ಸಂಖ್ಯೆ[protected] Was this information helpful? |
Post your Comment